Byndoor | ಬೈಂದೂರು ಚಾತುರ್ಮಾಸ | ಶಾಸಕರ ಕಾರ್ಯಕ್ಕೆ ಜನಮೆಚ್ಚುಗೆ | Gururaj gantihole | News Next Special
News Next
0:00 / 0:00
Byndoor | ಬೈಂದೂರು ಚಾತುರ್ಮಾಸ | ಶಾಸಕರ ಕಾರ್ಯಕ್ಕೆ ಜನಮೆಚ್ಚುಗೆ | Gururaj gantihole | News Next Special
5 623 просмотра · 1 день назад
News Next
10,1 тыс. подписчиков
5 623 просмотра · 1 день назад
Byndoor | ಬೈಂದೂರು ಚಾತುರ್ಮಾಸ | ಶಾಸಕರ ಕಾರ್ಯಕ್ಕೆ ಜನಮೆಚ್ಚುಗೆ | Gururaj gantihole | News Next Special
ಬೈಂದೂರು ತಾಲೂಕಿನ ಗೋಳಿಹೊಳೆಯಲ್ಲಿ ಈ ಬಾರಿ ವೈಭವದ ಚಾತುರ್ಮಾಸ ಕಾರ್ಯಕ್ರಮ ನಡೆದಿದೆ. ಶಾಸಕ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ನಡೆದ ಬೈಂದೂರು ಚಾತುರ್ಮಾಸಕ್ಕೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೆರುಗು ಸಿಕ್ಕಿದೆ. ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವೃತಾಚರಣೆಯ ಅಂಗವಾಗಿ 48 ದಿನಗಳ ಕಾಲ ಗೋಳಿಹೊಳೆಯ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಶ್ರೀಗಳ ಚಾತುರ್ಮಾಸ ವೃತಾಚರಣೆ ನಡೆಯುತ್ತಿರುವುದು ವಿಶೇಷವಾಗಿದೆ. ಚಾತುರ್ಮಾಸದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿದ್ದು, ಗೋಳಿಹೊಳೆಯಲ್ಲಿ ಭಕ್ತರಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ರಸದೌತಣ ಕಣ್ಮನ ಸೆಳೆದಿದೆ. ಇದೇ ಸಂದರ್ಭದಲ್ಲಿ ಉಪ್ಪುಂದದ ಸುಮನಾವತಿ ನದಿಯಲ್ಲಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಗಂಗಾರತಿ ಕಾರ್ಯಕ್ರಮವೂ ನೆರವೇರಿದೆ. ಬೈಂದೂರು ಚಾತುರ್ಮಾಸದ ಯಶಸ್ವಿ ಆಯೋಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಶಾಸಕ ಗುರುರಾಜ್ ಗಂಟಿಹೊಳೆ ಅವರ ನೇತೃತ್ವಕ್ಕೆ ಸ್ಥಳೀಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
#Byndoor #ByndoorChaturmas #Golihole #Chaturmas #GururajGantihole #BrahmanandaSaraswati #BilishileVinayaka #VinayakaTemple #Udupi #UdupiDistrict #CoastalKarnataka #KarnatakaNews #ReligiousEvent #Gangaarati #SumanavathiRiver #DevotionalNews #CoastalNews #KannadaNews #ByndoorNews #UdupiNews #NewsNextKannada #NewsNextLive
► News Next Website: https://kannada.newsnext.live
https://newsnext.live
► Subscribe to News Next : / / @newsnextdigital
► Like us on Facebook:/ / newsnext.kannada
► Follow us on Twitter: /https://x.com/newsnext_live
► Follow us on Instagram: / / newsnext_ka. .
► Join us on Telegram:
► Follow us on Pinterest: /
►Follow us on WhatsApp: ...
-------
#newsnextkannadanews #newsnext #newsnextkannada #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
News Next kannada, News Next Kannada News, News Next Live News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines#newsnextkannadanews #newsnext #newsnextkannada #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
News Next kannada, News Next Kannada News, News Next Live News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines