Перейти к содержимому

ಕನಕಾಂಗಿ ಕಲ್ಯಾಣ ಸ್ವಯಂಪ್ರಭಾ ಪರಿಣಯ|''ಶ್ರೀ ಹನುಮಗಿರಿ ಮೇಳ"|9ನೇ ವರ್ಷದ ತಿರುಗಾಟದ ಕೊನೆಯ ಸೇವೆಯಾಟ

Kolthige live media

0:00 / 0:00

ಕನಕಾಂಗಿ ಕಲ್ಯಾಣ ಸ್ವಯಂಪ್ರಭಾ ಪರಿಣಯ|''ಶ್ರೀ ಹನುಮಗಿರಿ ಮೇಳ"|9ನೇ ವರ್ಷದ ತಿರುಗಾಟದ ಕೊನೆಯ ಸೇವೆಯಾಟ

25 268 просмотров · Трансляция закончилась 3 месяца назад
Kolthige live media
12,8 тыс. подписчиков
25 268 просмотров · Трансляция закончилась 3 месяца назад
|| ಶ್ರೀ ಕೋದಂಡರಾಮ ಸ್ವಾಮಿ ಪ್ರಸನ್ನಃ || || ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಪ್ರಸನ್ನಃ || ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ''ಶ್ರೀ ಹನುಮಗಿರಿ ಮೇಳ" ಆತ್ಮೀಯರೇ ಪರಮಪೂಜ್ಯ ಶ್ರೀ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯಾನುಗ್ರಹದೊಂದಿಗೆ 9ನೇ ವರ್ಷದ ತಿರುಗಾಟದ ಕೊನೆಯ ಸೇವೆಯಾಟ ಕನಕಾಂಗಿ ಕಲ್ಯಾಣ ಸ್ವಯಂಪ್ರಭಾ ಪರಿಣಯ ದಿನಾಂಕ : 23-05-206ನೇ ಶನಿವಾರ ಸ್ಥಳ : ಶ್ರೀ ಕ್ಷೇತ್ರ ಹನುಮಗಿರಿ ಸಮಯ : ಸಂಜೆ ಗಂಟೆ 5-30ರಿಂದ ಹಿಮ್ಮೇಳದಲ್ಲಿ ಭಾಗವತರು : ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ಚಿನ್ಮಯ ಭಟ್ ಕಲ್ಲಡ್ಕ ಚೆಂಡೆ /ಮದ್ದಳೆ : ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶ್ರೀ ಚೈತನ್ಯಕೃಷ್ಣ ಪದ್ಯಾಣ ಶ್ರೀ ಶ್ರೀಧರ ವಿಟ್ಲ, ಶ್ರೀ ಕೌಶಲ್ ರಾವ್ ಚಕ್ರತಾಳ : ಶ್ರೀ ನಿಶ್ವತ್ ಜೋಡುಕಲ್ಲು ಪಾತ್ರವರ್ಗ ಅಭಿಮನ್ಯು : 1-ಶ್ರೀ ದಿವಾಕರ ರೈ ಸಂಪಾಜೆ , 2-ಶ್ರೀ ಭವಿಷ್ ಕನ್ನಡಿಕಟ್ಟೆ ಸಖ : ಶ್ರೀ ಸೀತಾರಾಮಕುಮಾರ್ ಕಟೀಲು ಕನಕಾಂಗಿ : ಶ್ರೀ ಸಂತೋಷ ಕುಮಾರ ಹಿಲಿಯಾಣ ಸಖಿಯರು : ಶ್ರೀ ಪೃಥ್ವೀಶ್ ಪರ್ಕಳ, ಶ್ರೀ ಸತೀಶ್ ಎಡಮೊಗೆ, ಶ್ರೀ ಗಗನ್ ಸುಭದ್ರೆ : ಶ್ರೀ ಪ್ರಸಾದ್ ಸವಣೂರು ಬಲರಾಮ : ಶ್ರೀ ಉಬರಡ್ಕ ಉಮೇಶ್ ಶೆಟ್ಟಿ ಕೃಷ್ಣ : ಶ್ರೀ ಜಗನಾಥ ಶೆಟ್ಟಿ ಪೆರ್ಲ ಘಟೋತ್ಕಜ : ಶ್ರೀ ಜಗದಾಭಿರಾಮಸ್ವಾಮಿ ಪಡುಬಿದಿ ಕೌರವ : ಶ್ರೀ ಸದಾಶಿವ ಕುಲಾಲ್ ವೇಣೂರು ಲಕ್ಷಣ : ಶ್ರೀ ಅಜಿತ್ ಪುತ್ತಿಗೆ ಕರ್ಣ : ಶ್ರೀ ಅಭಿಷೇಕ್ ಕಲ್ಲಡ್ಕ ದುಶ್ಶಾಸನ : ಶ್ರೀ ರೂಪೇಶ್ ಆಚಾರ್ಯ ತಮ್ಮಂದಿರು : ಶ್ರೀ ಕೀರ್ತನ್ ಕಾರ್ಕಳ, ಶ್ರೀ ಪ್ರಜ್ವಲ್ ಶೆಟ್ಟಿ ಮೂಡುಬಿದಿರೆ ವ್ಯಾಪಾರಿ : ಶ್ರೀ ಮೋಹನ್ ಮುಚ್ಚೂರು ಪುರೋಹಿತ : ಶ್ರೀ ಸೀತಾರಾಮಕುಮಾರ್ ಕಟೀಲು --------------------------------------------------- ದೇವೇಂದ್ರ : ಶ್ರೀ ಜಯಪ್ರಕಾಶ ಶೆಟ್ಟಿ ಪೆರ್ಮುದೆ ನಾರದ : ಶ್ರೀ ಮೋಹನ್ ಮುಚ್ಚೂರು ಜಯಂತ : ಶ್ರೀ ಕೀರ್ತನ್ ಕಾರ್ಕಳ ದೇವತೆಗಳು : ಪೃಥ್ವೀಶ್,ಎಡಮೊಗೆ, ಸೋಹನ್ ರೈ, ಭವಿಷ್ ಬ್ರಹ್ಮ : ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಸ್ವಯಂಪ್ರಭಾ : ಶ್ರೀ ರಕ್ಷಿತ್ ಪಡ್ರೆ ಮಿತ್ರಶೋಭ : ಶ್ರೀ ಸತೀಶ್ ನೀರ್ಕೆರೆ ನಾಗರಾಜ : ಶ್ರೀ ಶಶಿಧರ ಕನ್ಯಾನ ಪದ್ಮಚೂಡ : ಶ್ರೀ ಶಿವರಾಜ ಬಜಕೊಡ್ಲು ಈಶ್ವರ : ಶ್ರೀ ಪ್ರಜ್ವಲ್ ಶೆಟ್ಟಿ ಮೂಡುಬಿದಿರೆ ಯಮದೃಂಷ್ಟ : ಶ್ರೀ ಮುಖೇಶ್ ದೇವಧರ್ ನಿಡ್ಲೆ ದುರ್ಜಯ : ಶ್ರೀ ವಿದ್ಯಾಭೂಷಣ ಪಂಜಾಜೆ ಕೃಷ್ಣ : ಶ್ರೀ ವಾಸುದೇವ ರಂಗಾಭಟ್ ಮಧೂರು ವೀರಭದ್ರ : ಶ್ರೀ ವತ್ಸ ಭಟ್ ಷಣ್ಮುಖ : ಶ್ರೀ ಅಜಿತ್ ಪುತ್ತಿಗೆ ----------------------------------------- ಜಿ.ಕೆ. ಮಹಾಬಲೇಶ್ವರ ಭಟ್ ಮಹಾಪೋಷಕರು ಹರೀಶ್ ಭಟ್ ಬಳಂತಿಮುಗರು ಮೇಳದ ಪ್ರಬಂಧಕರು ಮೊ : 9480574353,9480643157 ನನ್ಯ ಅಚ್ಯುತ ಮೂಡೆತ್ತಾಯ ಆಡಳಿತ ಧರ್ಮದರ್ಶಿಗಳು ಮತ್ತು ಧರ್ಮದರ್ಶಿಗಳು -------------------------------------------------- Contact for Live streaming Kolthige live media mo : 9845842849 youtube link    / @klothigelivemedia   #kolthigelivemedia #hanumagirimela #yakshagana #kasaragod #mangalore #udupi#classical #costal