ಮೂರು ಗಂಟೆಯಾದ್ರೂ ಆಂಬುಲೆನ್ಸ್ ಬರಲಿಲ್ಲ! | BV Srinivas Slams BJP Government | Delhi PG Building Collapse
Asianet Suvarna News
0:00 / 0:00
ಮೂರು ಗಂಟೆಯಾದ್ರೂ ಆಂಬುಲೆನ್ಸ್ ಬರಲಿಲ್ಲ! | BV Srinivas Slams BJP Government | Delhi PG Building Collapse
204 просмотра · 1 час назад
Asianet Suvarna News
5,65 млн подписчиков
204 просмотра · 1 час назад
ದೆಹಲಿಯ ಸತ್ಯನಿಕೇತನ್ನಲ್ಲಿ 5 ಅಂತಸ್ತಿನ ಪಿಜಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಸೇವಾದಳದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಇದು ಆಕ್ಸಿಡೆಂಟ್ ಅಲ್ಲ, ಪಕ್ಕಾ ಸರ್ಕಾರದ ಪ್ರಾಯೋಜಿತ ಮರ್ಡರ್; 2022ರಲ್ಲೇ ಕುಸಿದಿದ್ದ ಕಟ್ಟಡಕ್ಕೆ ಮತ್ತೆ ಅನುಮತಿ ಕೊಟ್ಟಿದ್ದು ಭ್ರಷ್ಟಾಚಾರವಲ್ಲದೆ ಮತ್ತೇನು?" ಎಂದು ಕಿಡಿಕಾರಿದ್ದಾರೆ. ಪ್ರಧಾನಿಯಿಂದ ಹಿಡಿದು ಕಾರ್ಪೊರೇಟರ್ವರೆಗೆ ಎಲ್ಲರೂ ಬಿಜೆಪಿಯವರೇ ಇದ್ದರೂ ದುರಂತ ನಡೆದ 3 ಗಂಟೆಗಳ ಕಾಲ ಆಂಬುಲೆನ್ಸ್ ಬರಲಿಲ್ಲ, ಮೊದಲು ಬಂದಿದ್ದು ಬ್ಲಿಂಕಿಟ್ ಮತ್ತು ಎನ್ಎಸ್ಯುಐ ಕಾರ್ಯಕರ್ತರು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ದೆಹಲಿ ಮೇಯರ್ ರೇಖಾ ಗುಪ್ತಾ ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#BVSrinivas #SatyaNiketan #DelhiBuildingCollapse #DelhiTragedy #RekhaGupta #PMModi #TejasviSurya #NSUI #PGMafia #CongressSevaDal #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews