ಬಂದಾನೋ ಶ್ರೀ ಕೃಷ್ಣ ಭಕ್ತಿಗೀತೆಗಳು | Kannada Devotional Selected Songs | #anandaudiodevotional
Anand Audio Devotional
0:00 / 0:00
ಬಂದಾನೋ ಶ್ರೀ ಕೃಷ್ಣ ಭಕ್ತಿಗೀತೆಗಳು | Kannada Devotional Selected Songs | #anandaudiodevotional
263 504 просмотра · 2 года назад
Anand Audio Devotional
1,24 млн подписчиков
263 504 просмотра · 2 года назад
📻 Listen To The Audio Jukebox Bandaano Sri Krishna Devotional Songs - Sri Krishna Janmashtami Special Songs Exclusive Only On Anand Audio Devotional Youtube Channel..!!!
**************************
#srikrishna #janmashtami #krishnajanmashtami #krishnajanmashtamisongs #krishnajanmashtamikannadasongs #krishnajanmashtamidevotionalhits #srikrishnakebhajan #srikrishnaleela
**************************
📻 ಎಷ್ಟು ಸುಂದರ ಉಡುಪಿಯ
📻 ಪಿಳ್ಳಂಗೋವಿಯ ಚೆಲುವ ಕೃಷ್ಣನ
📻 ಕಂಡೇನಾ ಉಡುಪಿ ಕೃಷ್ಣನಾ
📻 ಜಗದೋದ್ಧಾರನ
📻 ಕೃಷ್ಣ ಎನಬಾರದೆ
📻 ಎಂಥಾ ವೇಣುಗಾನ
📻 ಅಂಬಿಗ ನಾ ನಿನ್ನ ನಂಬಿದೆ
📻 ಬಾರೋ ಕೃಷ್ಣಯ್ಯ
📻 ಕೂಸನ್ನು ಕಂಡೀರಾ
📻 ಕಂಡು ಕಂಡು ನೀ ಎನ್ನ
📻 ಕಂಡೇನಾ ಕನಸಲ್ಲಿ
📻 ಬಾಗಿಲನ್ನು ತೆರೆದು
📻 ಚಂದನದ ಬನದಲಿ ನಗುತಲಿ
📻 ಕೃಷ್ಣನ ಶ್ರೀಕೃಷ್ಣನ
📻 ಬಂದ ಕೃಷ್ಣ ಚೆಂದದಿಂದ
📻 ಕಂಡು ಕಂಡು ನೀ ಎನ್ನ
📻 ಉಡುಪಿಯ ಕಂಡೀರ
📻 ಇಂದು ಎನಗೆ ಗೋವಿಂದಾ
📻 ಕಲ್ಲು ಸಕ್ಕರೆ ಕೊಳ್ಳಿರೋ
📻 ಬಂದನೋ ಕೃಷ್ಣ
******************************
Enjoy & stay connected with us!
👉 Subscribe to aanandaaudio: / aanandaaudio
👉 Follow us on X: / aanandaaudio
👉 Like us on Facebook: / aanandaaudio
👉 Follow us on Instagram: / aanandaaudio
👉 Join our WhatsApp broadcast channel : https://whatsapp.com/channel/0029VaEe...
------------------------------------------------------------------------------------------
VISIT OUR OTHER OFFICIAL CHANNELS:-
Anand Audio Main Channel : / @anandaudio
Anand Audio Shorts : / @anandaudioshorts
Anand Audio Kannada : / @anandaudiokannada2
Anand Audio Kannada Lyrical Songs : / @anandaudiokannadalyricalsongs
Anand Audio Kannada Video Songs : / @anandaudiokannadavideosongs
Anand Audio Comedy : / @anandaudiocomedy
Anand Audio Digital Songs : / @anandaudiodigitalsongs
Anand Audio Devotional : / @anandaudiodevotional
Anand Audio DJ Remix : / @anandaudiodjremix
Anand Audio BGM World : / @anandaudiobgmworld
Anand Audio Entertainment : / @anandaudioentertainment
Anand Audio Naadu Nudi : / @anandaudionaadunudikannada
Anand Audio Uttara Karnataka Jawari Folk Songs : / @aavjawarifolk
Anand Audio Karaoke : / @anandaudiokaraoke
Anand Audio Tulu : / @anandaudiotulu
Anand Audio Social Media Status : / @anandaudiosocialmediastatus
Anand Audio Movie Stories : / @anandaudiomoviestories
Anand Audio Short Films : / @anandaudioshortfilms
Anand Audio Talent Hunt : / @anandaudiotalenthunt
Pace Digital Music : / @pacedigitalmusic
----------------------------------------------
ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ:
1. ಕೃಷ್ಣ ಹುಟ್ಟಿದ್ದು 5253 ವರ್ಷಗಳ ಹಿಂದೆ
2. ಜನ್ಮ ದಿನಾಂಕ ಜುಲೈ 19 ಕ್ರಿಪೂ 3228
3. ತಿಂಗಳು: ಶ್ರಾವಣ
4. ದಿನ: ಅಷ್ಟಮಿ
5. ನಕ್ಷತ್ರ: ರೋಹಿಣಿ
6. ದಿನ: ಬುಧವಾರ
7. ಸಮಯ: 00:00 A.M.
8. ಶ್ರೀ ಕೃಷ್ಣ 126 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ
9. ಮರಣ ದಿನ 18 ಫೆಬ್ರವರಿ ಕ್ರಿಪೂ 3102
10. ಕೃಷ್ಣ 89 ವರ್ಷದವನಿದ್ದಾಗ ಕುರುಕ್ಷೇತ್ರ ಯುದ್ಧ ನಡೆಯಿತು
11. ಕುರುಕ್ಷೇತ್ರ ಯುದ್ಧ ನಡೆದು 36 ವರ್ಷಗಳ ಬಳಿಕ ಕೃಷ್ಣನ ಮರಣವಾಯಿತು
12. ಕುರುಕ್ಷೇತ್ರ ಯುದ್ಧವು ಮೃಗಾಶಿರ ಶುಕ್ಲ ಏಕಾದಶಿ ಕ್ರಿಪೂ 3139ರಲ್ಲಿ ಆರಂಭವಾಯಿತು (8 ಡಿಸೆಂಬರ್) ಡಿಸೆಂಬರ್ 25 ಕ್ರಿಪೂ 3139ರಂದು ಯುದ್ಧ ಕೊನೆಗೊಡಿತು.
13. ಜಯದ್ರಥನ ಸಾವಿನ ಕಾರಣದಿಂದಾಗಿ ಕ್ರಿಪೂ 3139 ಡಿಸೆಂಬರ್ 21ರ ಸಂಜೆ 3ಗಂಟೆಯಿಂದ 5 ರವರೆಗೆ ಸೂರ್ಯಗ್ರಹಣವಾಯಿತು.
14. ಭೀಷ್ಮರು ಕ್ರಿಪೂ 3138ರ ಫೆಬ್ರವರಿ 2ರಂದು ತೀರಿಕೊಂಡರು (ಉತ್ತರಾಯಣದ ಮೊದಲ ಏಕಾದಶಿ)
15. ಶ್ರೀ ಕೃಷ್ಣನನ್ನು
(a) ಮಥುರಾದಲ್ಲಿ ಕನ್ನಯ್ಯಾ
(b) ಓಡಿಸ್ಸಾದಲ್ಲಿ ಜಗನ್ನಾಥ
(c) ಮಹಾರಾಷ್ಟ್ರದಲ್ಲಿ ವಿಠಲ
(d) ರಾಜಸ್ತಾನದಲ್ಲಿ ಶ್ರೀನಾಥ
(e) ಗುಜರಾತಲ್ಲಿ ದ್ವಾರಕಾಧಿಶ್
(f) ಉಡುಪಿಯಲ್ಲಿ ಕೃಷ್ಣ
(g) ಕೇರಳದಲ್ಲಿ ಗುರುವಾಯುರಪ್ಪ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ
16. ಕೃಷ್ಣ ನ ತಂದೆ: ವಸುದೇವ
17. ತಾಯಿ: ದೇವಕಿ
18. ಸಾಕು ತಂದೆ: ನಂದ
19. ಸಾಕುತಾಯಿ: ಯಶೋದೆ
20. ಹಿರಿಯಣ್ಣ: ಬಲರಾಮ
21. ತಂಗಿ: ಸುಭದ್ರೆ
22. ಜನ್ಮ ಸ್ಥಳ: ಮಥುರಾ
23. ಪತ್ನಿಯರು: ರುಕ್ಮಿಣೀ, ಸತ್ಯಭಾಮ
24. ಕೃಷ್ಣ ತನ್ನ ಜೀವಿತಾವಧಿಯಲ್ಲಿ 4 ಜನರನ್ನು ಮಾತ್ರ ಕೊಂದಿದ್ದ
(i) ಚನೋರ
(ii) ಕಂಸ
(iii) ಶಿಶುಪಾಲ
(iv)ದಂಟವಕ್ರ
25. ಇವನ ತಾಯಿ ಉಗ್ರ ಕುಲದವಳಾದರೆ, ತಂದೆ ಯಾದವ ಕುಲದನಾಗಿದ್ದ
26. ಕಪ್ಪಾಗಿ ಹುಟ್ಟಿದ್ದ ಕೃಷ್ಣನನ್ನು ಅವನ ಗೋಕುಲ ಹಳ್ಳಿಯವರು ಕನ್ನಾ ಎಂದು ಕರೆಯುತ್ತಿದ್ದರು
27. ಕಾಡು ಮೃಗಗಳ ಹಾವಳಿಯಿಂದ ತನ್ನ 9ನೇ ವರ್ಷದಲ್ಲಿ ಕೃಷ್ಣ ಗೋಕುಲದಿಂದ ವೃಂದಾವನಕ್ಕೆ ಬಂದ
28. ವೃಂದಾವನದಲ್ಲಿ ತನ್ನ 10ವರ್ಷ 8 ತಿಂಗಳವರೆಗೆ ಕಳೆದಿದ್ದ ಕೃಷ್ಣ ತನ್ನ ತನ್ನ 10ನೇ ವರ್ಷ ಪ್ರಾಯದಲ್ಲಿ ತನ್ನ ಮಾವನಾದ ಕಂಸನನ್ನು ಮಥುರಾದಲ್ಲಿ ಕೊಂದಿದ್ದ ಮುಂದಿನದಿನದಲ್ಲಿ ಮತ್ತು ತಂದೆ ತಾಯಿಯನ್ನು ಬಿಟ್ಟು ಮಥುರಾಗೆ ಬಂದಿದ್ದ
29. ಅಲ್ಲಿಂದ ಆತ ಮತ್ತೆ ವೃಂದಾವನಕ್ಕೆ ಯಾವತ್ತಿಗೂ ಹಿಂತಿರುಗಲಿಲ್ಲ