Перейти к содержимому

ಯಕ್ಷಗಾನ ತಾಳಮದ್ದಳೆ ಪಂಚವಟಿ | Yakshagana Talamaddale Panchavati | ಯಕ್ಷದೀವಿಗೆ ತುಮಕೂರು

SIBANTHI PADMANABHA

0:00 / 0:00

ಯಕ್ಷಗಾನ ತಾಳಮದ್ದಳೆ ಪಂಚವಟಿ | Yakshagana Talamaddale Panchavati | ಯಕ್ಷದೀವಿಗೆ ತುಮಕೂರು

462 просмотра · 1 месяц назад
SIBANTHI PADMANABHA
1,91 тыс. подписчиков
462 просмотра · 1 месяц назад
#ಯಕ್ಷಗಾನ #ತಾಳಮದ್ದಳೆ #yakshagana #talamaddale ಯಕ್ಷದೀವಿಗೆ (ರಿ.) ತುಮಕೂರು 12ರಿಂದ 19 ಜುಲೈ 2026ರವರೆಗೆ ತುಮಕೂರಿನ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡಿದ್ದ ತಾಳಮದ್ದಳೆ ಪರಿಚಯ ಅಷ್ಟಾಹದ ಮೂರನೆಯ ದಿನದ ಪ್ರಸಂಗ. ದಿನಾಂಕ: 1‌4 ಜುಲೈ 2026 ಮಂಗಳವಾರ ಸ್ಥಳ ಮತ್ತು ಸಹಯೋಗ: ಶ್ರೀ ಕೃಷ್ಣ ಮಂದಿರ, ಕೆ.ಆರ್.‌ ಬಡಾವಣೆ, ತುಮಕೂರು ಪ್ರಸಂಗ: ಕುಂಬ್ಳೆ ಪಾರ್ತಿಸುಬ್ಬನ 'ಪಂಚವಟಿ' ಹಿಮ್ಮೇಳ: ಪುತ್ತೂರು ರಮೇಶ್ ಭಟ್ ಪದ್ಯಾಣ ಕೇಶವ ಭಟ್ ವೇಣು ಮಾಂಬಾಡಿ ಪ್ರದೀಪ್ ಬಿ. ಮುಮ್ಮೇಳ: ರಾಮ: ಉಜಿರೆ ಅಶೋಕ ಭಟ್ ಲಕ್ಷ್ಮಣ: ಆರತಿ ಪಟ್ರಮೆ ಶೂರ್ಪನಖೆ: ಸಿಬಂತಿ ಪದ್ಮನಾಭ ಸೀತೆ: ವನಿತಾ ಶ್ಯಾಮ ಪ್ರಸಾದ್ ಋಷಿಗಳು: ನಿರ್ಮಲಾ ಗಾಂವ್ಕರ್