Перейти к содержимому

ವಿಷಯ: ಹರಟೆ- ಹಾಸ್ಯ, ಬದುಕು-ಬವಣೆಗಳ ವಿವಿಧ ಮುಖಗಳ ಸತ್ಯ ದರ್ಶನ

Mysuru Literature Festival

0:00 / 0:00

ವಿಷಯ: ಹರಟೆ- ಹಾಸ್ಯ, ಬದುಕು-ಬವಣೆಗಳ ವಿವಿಧ ಮುಖಗಳ ಸತ್ಯ ದರ್ಶನ

16 135 просмотров · 1 месяц назад
Mysuru Literature Festival
5,33 тыс. подписчиков
16 135 просмотров · 1 месяц назад
ವಿಷಯ: ಹರಟೆ- ಹಾಸ್ಯ, ಬದುಕು-ಬವಣೆಗಳ ವಿವಿಧ ಮುಖಗಳ ಸತ್ಯ ದರ್ಶನ ಭಾಗವಹಿಸಿದವರು: ಗೌರೀಶ್ ಅಕ್ಕಿ, ಕೀರ್ತಿ ನಾರಾಯಣ ಇ ಏನ್ ಟಿ, ಪ್ರೊ ಕೃಷ್ಣೇ ಗೌಡ, ರೂಪಶ್ರೀ ಎಮ್ ಆರ್. ಬರವಣಿಗೆ, ಮಾತುಕತೆಯಲ್ಲಿ ಇದ್ದ ನಗು ಈಗ ಕಾಮೆಂಟ್ ಸೆಷನ್ ಅಲ್ಲಿ ಕಾಣಿಸಿಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ನಗು ಹೇಗೆ ಬಂದರು ತಪ್ಪಿಲ್ಲ ಎಂಬ ಅಭಿಪ್ರಾಯವನ್ನು ಗೌರೀಶ್ ಅಕ್ಕಿ ಅವರು ವ್ಯಕ್ತಪಡಿಸಿದರು.ಹಾಗೆ ಬದುಕಿನ ನಿಜವಾದ ಬವಣೆಯ ಕುರಿತು ಮಾತನಾಡುವಾಗ ವೃತ್ತಿಯ ಜೀವನವನ್ನು ಸ್ಪಷ್ಟಿಸುತ್ತಾ, ಸಾಹಿತ್ಯ ಭರವಸೆಯನ್ನು ಕೊಡುತ್ತದೆ ಎಂಬುದು ಅವರ ಉತ್ತರವಾಗಿದೆ ನಗು ಎಲ್ಲ ಸಮಯಕ್ಕೂ ಬೇಕಾಗಿಲ್ಲ, ಆದರೆ ನಗುವ ಸಮಯದಲ್ಲಿ ನಕ್ಕುಬಿಡಬೇಕು ಎಂದು ತಮ್ಮ ಮಾತನ್ನು ಶುರು ಮಾಡಿದ ಪ್ರೊ. ಎಂ. ಕೃಷ್ಣೆಗೌಡರವರು ಬರವಣಿಗೆಯಲ್ಲಿ ಬೇಕಾಗಿರುವುದು ಬದ್ಧತೆ ಸಾಮಾಜಿಕ ಜಾಲತಾಣದಲ್ಲಿ ಬೇಕಾಗಿಲ್ಲ. ಡಿಜಿಟಲ್ ಯುಗದಲ್ಲಿ ಭ್ರಷ್ಟರಾಗದಿರುವುದೇ ಕಷ್ಟ. ಎಐ ಕಲಿತು ಮಾಡುತ್ತದೆ, ಆದರೆ ಮನುಷ್ಯ ಅನುಭವಿಸಿ ಮಾಡುತ್ತಾನೆಂಬುದು ಇವರ ಅಭಿಪ್ರಾಯವಾಗಿದೆ. ಗೋಷ್ಠಿಯಲ್ಲಿ ಇ ಏನ್ ಟಿ ಕ್ಲಿನಿಕ್ ಎಂದೇ ಪ್ರಸಿದ್ದವಾದ ಕೀರ್ತಿ ನಾರಾಯಣ್ ಅವರು ಮಾತನಾಡುತ್ತಾ ಪ್ರಸ್ತುತ ಜಗತ್ತಿನಲ್ಲಿ ವೈರಲ್ ಆಗಬೇಕಿರುವುದು ವ್ಯಕ್ತಿಯೇ ಅಥವಾ ವಿಷಯ #MysuruLitFest2026 #MysuruLitFest #LiteratureFestival #Books #Authors #FestivalOfWords #Mysuru #MysuruBooksClubsCharitableTrust #MLF2026 #MysuruLiteratureFestival