ನಗಿಸುವವನ ಮನದ ಮಾತು | ಗಂಗಾವತಿ ಪ್ರಾಣೇಶ್, ಡಾ. ಮಾಧುರಿ ಕುಲಕರ್ಣಿ
Mysuru Literature Festival
0:00 / 0:00
ನಗಿಸುವವನ ಮನದ ಮಾತು | ಗಂಗಾವತಿ ಪ್ರಾಣೇಶ್, ಡಾ. ಮಾಧುರಿ ಕುಲಕರ್ಣಿ
61 338 просмотров · 2 года назад
Mysuru Literature Festival
5,33 тыс. подписчиков
61 338 просмотров · 2 года назад
ಡಾ.ಮಾಧುರಿ ಕುಲಕರ್ಣಿ ರವರು ಶ್ರೀ ಗಂಗಾವತಿ ಪ್ರಾಣೇಶ್ ರವರೊಂದಿಗೆ ಮೈಸೂರು ಸಾಹಿತ್ಯ ಸಂಭ್ರಮದ ವೇದಿಕೆಯಲ್ಲಿ "ನಗಿಸುವವನ ಮನದ ಮಾತು" ಗೋಷ್ಠಿಯನ್ನು ನಡೆಸಿಕೊಟ್ಟರು. ತನ್ನನ್ನು ತಾನು ನೋಡಿ ನಗುವುದೇ ನಿಜವಾದ ಹಾಸ್ಯ ಎನ್ನುತ್ತಾ , ಕಣ್ಣಿರುವುದೇ ಓದೋಕ್ಕೆ , ಕಣ್ಣು ಇರುವವರೆಗೆ ಓದಿ ಎನ್ನುತ್ತಾ ವೇದಿಕೆಯಲ್ಲಿ ಹಾಸ್ಯದ ಹೊನಲು ಹರಿಸಿದರು. ಕಾಲೇಜಿನ ಓದಿಗಿಂತ ಬೀಚಿಯವರ ಓದು ನನ್ನನ್ನು ಬದುಕಿಸಿತು ಎಂದರು.