Перейти к содержимому

ಎಂಬಿಪಿ ಉತ್ಸವ ಯಾವ ಕಾರಣಕ್ಕೆ? ವಿಜುಗೌಡ ಪಾಟೀಲ್ ನೇರ ಪ್ರಶ್ನೆ. | Vijugouda patil on mb patil | Babaleshwara

GADINAADA KRANTI

0:00 / 0:00

ಎಂಬಿಪಿ ಉತ್ಸವ ಯಾವ ಕಾರಣಕ್ಕೆ? ವಿಜುಗೌಡ ಪಾಟೀಲ್ ನೇರ ಪ್ರಶ್ನೆ. | Vijugouda patil on mb patil | Babaleshwara

12 402 просмотра · 2 дня назад
GADINAADA KRANTI
111 тыс. подписчиков
12 402 просмотра · 2 дня назад
#GadinaadaKranti #mbpatilutsav2026 #vijugoudapatilreacts Join this channel to get access to perks:    / @gadinaadakranti   ಎಂಬಿಪಿ ಉತ್ಸವ ಯಾವ ಕಾರಣಕ್ಕೆ? ವಿಜುಗೌಡ ಪಾಟೀಲ್ ನೇರ ಪ್ರಶ್ನೆ. ಎಂಬಿಪಿ ಉತ್ಸವ ಯಾಕೆ? ವಿಜುಗೌಡ ಪಾಟೀಲ್ ನೇರ ಪ್ರಶ್ನೆ | MB Patil Utsava | Vijayapura News ವಿಜಯಪುರದಲ್ಲಿ ನಡೆಯಲಿರುವ ಎಂಬಿಪಿ ಉತ್ಸವದ ಉದ್ದೇಶವೇನು? ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ನೇರ ಪ್ರಶ್ನೆ ಮಾಡಿದ್ದಾರೆ. ಎಂಬಿಪಿ ಉತ್ಸವದ ಕುರಿತು ವಿಜುಗೌಡ ಪಾಟೀಲ್ ಅವರ ಹೇಳಿಕೆ ಹಾಗೂ ರಾಜಕೀಯ ಚರ್ಚೆಯ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ. #ಎಂಬಿಪಿಉತ್ಸವ #ವಿಜುಗೌಡಪಾಟೀಲ್ #MBPatil #VijugoudaPatil #VijayapuraNews #ಕರ್ನಾಟಕರಾಜಕೀಯ #ವಿಜಯಪುರ #PoliticalNews #vijugoudapatilslamstombpatil #vijugoudapatiltodaynews #vijugoudapatilfirereactsmbpatilutsav #mbpatilutsavpoliticsbabaleshwara #vijugoudapatilVSmbpatil #vijugoudapatilmbpatiltalkwar #babaleshwarapoliticsnewsupdates #vijayapuratodaynews #vijayapurapolitics #vijayapuralocalchannelgadinaadakranti ಎಂಬಿಪಿ ಉತ್ಸವ, MB Patil Utsava, ವಿಜುಗೌಡ ಪಾಟೀಲ್, Vijugouda Patil, MB Patil, ವಿಜಯಪುರ ಸುದ್ದಿ, Vijayapura News, ಕರ್ನಾಟಕ ರಾಜಕೀಯ, Karnataka Politics, ವಿಜಯಪುರ ರಾಜಕೀಯ, MB Patil Festival "ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪುರ ಜಿಲ್ಲೆಯ ಜನತೆಯ ಮೆಚ್ಚುಗೆಯ ಡಿಜಿಟಲ್ ಚಾನಲ್ ಇದ್ದು, ವಿಜಯಪುರ ಜಿಲ್ಲೆಯಲ್ಲಿನ ಪ್ರಮುಖವಾದ ದೈನಂದಿನ ರಾಜಕೀಯ, ವಾಣಿಜ್ಯ, ಅಪರಾಧ ಸೇರಿದಂತೆ ಪ್ರಚಲಿತ ಸುದ್ದಿಗಳನ್ನು ವಿಕ್ಷಕರುಗಳಾದ ತಮ್ಮೆದುರು ಪ್ರಸ್ತುತ ಪಡಿಸುತ್ತಿರುವ ಚಾನಲ್ ಇದಾಗಿದೆ. ಅಷ್ಟೇ ಅಲ್ಲದೇ ನಮ್ಮ ತಂಡ ಜಿಲ್ಲೆಯ ಹುದುಗಿ ಹೋಗಿರುವ ಇತಿಹಾಸವನ್ನು ಹೆಕ್ಕಿ ತೆಗೆಯುವ ಪ್ರಯತ್ನ, ಎಲೆಮರದ ಕಾಯಿಯಂತಿರುವ ಸಾಧಕರ ಪರಿಚಯ, ಸಾಹಿತಿಗಳ ಬದುಕು - ಬರಹಗಳು, ರಾಜಕೀಯದ ವಿಶ್ಲೇಷಣೆಗಳು ಸೇರಿದಂತೆ ಇನ್ನೀತರ ದೈನಂದಿನ ಸುದ್ದಿಗಳನ್ನು ನಿಮ್ಮ ಅಂಗೈಯಲ್ಲಿ ತೋರಿಸುವ ನಮ್ಮ "ಗಡಿನಾಡ ಕ್ರಾಂತಿ" ತಂಡದ ಪ್ರಯತ್ನ ನಿರಂತರವಾಗಿದೆ. ಅಲ್ಲದೇ "ಗಡಿನಾಡ ಕ್ರಾಂತಿ" ಆರ್ ಎನ್ ಐ ನೊಂದಾಯಿತ ಕನ್ನಡ ಪತ್ರಿಕೆಯೂ ಆಗಿದ್ದು, ವಿಜಯಪುರದಿಂದ ದಿನನಿತ್ಯ ಪ್ರಕಟವಾಗುತ್ತದೆ. -------------------------------------------------------------- "Gadinaada Kranti" is a digital channel appreciated by the people of Gnannagari Vijayapur district, this is a channel that presents the most important daily politics, commerce, crime and current news in Vijayapur district to the viewers. A part from that, our team's effort to dig up the embedded history of the district, introduction of the pros like leaf tree, literary life - writers, analysis of politics and other daily news, our "Gadinaada Kranti" team is continuously trying to show you the daily news. Also "Gadinaada Kranti" is an RNI registered Kannada newspaper published daily from Vijayapura. : Reach Us : E-mail - gadinaadakranti@gmail.com Facebook -   / gadinaadakranti   Twitter - https://twitter.com/gadinaadakranti?s=08 Web - http://gadinaadakranti.com/ What's App Channel - Follow the Gadinaada kranti (ಗಡಿನಾಡ ಕ್ರಾಂತಿ) channel on WhatsApp: https://whatsapp.com/channel/0029Va4D...